ಕನ್ನಡ ಮುಖಪುಟ ↗
ಭಾಷೆಗಳು: English · हिन्दी · বাংলা · मराठी · తెలుగు · தமிழ் · ગુજરાતી · ಕನ್ನಡ · മലയാളം

ಕನ್ನಡ ಸುದ್ದಿ

ದಿನದ ಪ್ರಮುಖ ಸುದ್ದಿಗಳು — ನಿರಂತರ ತಾಜಾ.

TV9 ಕನ್ನಡ · Karnataka

Daily Devotional: ಮನೆಗೆ ಹಾವು ಬಂದರೆ ಕೊಲ್ಲಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಮನೆಗೆ ಹಾವು ಬಂದರೆ ಕೊಲ್ಲುವುದು ಅಶುಭ. ಶಾಸ್ತ್ರಗಳ ಪ್ರಕಾರ, ಹಾವು ದೈವಾಂಶ ಸಂಭೂತ. ಹಾವನ್ನು ಕೊಲ್ಲುವುದರಿಂದ ವಂಶಾಭಿವೃದ್ಧಿ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಭಂಗ ಬರಬಹುದು. ಬದಲಿಗೆ, ಹಾ

TV9 ಕನ್ನಡ · Karnataka

ನಿರ್ದೇಶಕ ಪವನ್ ಒಡೆಯರ್​ಗೆ ಮಾತೃ ವಿಯೋಗ; ಅನಾರೋಗ್ಯದಿಂದ ತಾಯಿ ಗೀತಾ ನಿಧನ

ಖ್ಯಾತ ನಿರ್ದೇಶಕ ಪವನ್ ಒಡೆಯರ್ ತಾಯಿ ಗೀತಾ ಒಡೆಯರ್ (73) ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಅವರ ಚ

TV9 ಕನ್ನಡ · Karnataka

Karnataka Weather Forecast: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ

Monsoon 2026: ಕರ್ನಾಟಕದಾದ್ಯಂತ ಮುಂದಿನ 24 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವ

TV9 ಕನ್ನಡ · Karnataka

ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತು ಮಾಡುವ ಮೂಲಕ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಒಟ್ಟು ರಫ್ತಿನಲ್ಲಿ ಶೇ. 41ರಷ್

Public TV ಕನ್ನಡ · Karnataka

ದಿನ ಭವಿಷ್ಯ: 17-06-2026

ಶ್ರೀ ಪರಭಾವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ವಾರ: ಬುಧವಾರ, ತಿಥಿ : ತೃತೀಯ ನಕ್ಷತ್ರ : ಪುನರ್ವಸು ರಾಹುಕಾಲ: 12.24 ರಿಂದ 2.00 ಗುಳಿಕಕಾಲ: 11.48 ರಿಂ

Public TV ಕನ್ನಡ · Karnataka

ಆರಿದ್ರಾ ಮಳೆ ಹಬ್ಬ- ಏನಿದು ಮಲೆನಾಡಿಗರ ವಿಶೇಷ ಆರಾಧನೆ?

ಮಲೆನಾಡಿಗರಿಗೆ (Malendu) ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧ. ಪ್ರಕೃತಿಯನ್ನು ಜೀವನದ ಭಾಗವಾಗಿ, ದೇವರ ರೂಪದಲ್ಲಿ ಮಲೆನಾಡಿಗರು ಕಾಣುತ್ತಾರೆ. ಅದಕ್ಕೆ ಅವರ ದೇವರು ಬನಗಳಲ್ಲಿ ಮರಗಳ ಕೆಳಗೆ ನೆಲೆ

TV9 ಕನ್ನಡ · Karnataka

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ, ಉದ್ಧವ್ ಬಣದ ಸಂಸದರ ಫೋನ್ ಆಫ್, ದೆಹಲಿಯತ್ತ ಎಲ್ಲರ ಚಿತ್ತ

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಉದ್ಧವ್ ಠಾಕ್ರೆ ಬಣದ ಹಲವು ಸಂಸದರ ಫೋನ್‌ಗಳು ಇದ್ದಕ್ಕಿದ್ದಂತೆ ಆಫ್ ಆಗಿದ್ದು, ಶಿಂಧೆ ಬಣ ಸೇರ್ಪಡೆ ವದಂತಿ ಹಬ್ಬಿದೆ. ಉದ್ಧವ್ ಸಭೆಗೆ ಗೈ

Public TV ಕನ್ನಡ · Karnataka

ಲಡಾಖ್‌ಗೆ ಸರ್ವಋತು ಸಂಪರ್ಕ – ಝೋಜಿಲಾ ಸುರಂಗದ ವಿಶೇಷತೆ ಏನು? ಭಾರತಕ್ಕೆ ಏಕೆ ಮುಖ್ಯ?

ಚಳಿಗಾಲದ ವೇಳೆ ಭಾರಿ ಹಿಮಪಾತದಿಂದ ಶ್ರೀನಗರ ಮತ್ತು ಲೇಹ್‌, ಲಡಾಖ್ ನಡುವೆ ಸಂಪರ್ಕ ವ್ಯವಸ್ಥೆ ಸ್ಥಗಿತವಾಗುತ್ತಿತ್ತು. ಆದರೆ ಲಡಾಖ್‌ಗೆ (Ladakh) ಸರ್ವಋತು ಸಂಪರ್ಕ ಕಲ್ಪಿಸುವ ಸಲುವಾಗಿ ಝೋಜಿಲಾ

TV9 ಕನ್ನಡ · Karnataka

ರಸ್ತೆ ಗುಂಡಿಗಳ ಪತ್ತೆಗೆ ಎಐ ಮೊರೆಹೋದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆ ಗುಂಡಿ ಹಾಗೂ ದೋಷಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಿ ದುರಸ್ತಿಗೊಳಿಸಲು ಕೃತಕ ಬುದ್ಧಿಮತ್ತೆ (AI), ಡ್ರೋನ್ ಮತ್ತು ಸುಧಾರಿತ ಡೇಟಾ ವಿಶ್ಲೇಷ

TV9 ಕನ್ನಡ · Karnataka

Daily Devotional: ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ.. ಕನಸಿನಲ್ಲಿ ಮರಣಿಸಿದ ವ್ಯಕ್ತಿಗಳು ಕಾಣಿಸಿಕ

ಪ್ರಜಾವಾಣಿ · Karnataka

ಕೊಡಗು ಮರಾಠಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣಕ್ಕೆ ಸಹಕಾರಕ್ಕಾಗಿ ಮನವಿ

ಮಡಿಕೇರಿ: ₹ 4 ಕೋಟಿ ವೆಚ್ಚದ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮುದಾಯದವವರು ಸಹಕಾರ ನೀಡಬೇಕು ಎಂದು ಸಂಘದ ಜಿ

ಪ್ರಜಾವಾಣಿ · Karnataka

ಕಲಬುರಗಿ ಮಹಾನಗರ ಪಾಲಿಕೆಯಿಂದ ಕ್ರೀಡಾಪಟುಗಳಿಗೆ ಸಹಾಯಧನ, ಅರ್ಜಿ ಆಹ್ವಾನ

ಕಲಬುರಗಿ: ಮಹಾನಗರ ಪಾಲಿಕೆಯಿಂದ ಎಸ್‌ಎಫ್‌ಸಿ (ಮುಕ್ತನಿಧಿ) ಶೇ 5ರ ಕ್ರಿಯಾಯೋಜನೆಯಡಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಜಯ ಗಳಿಸಿದ ಓರ್ವ ಅಭ್ಯರ್ಥಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಯ ಗಳಿ

ಪ್ರಜಾವಾಣಿ · Karnataka

ಗುಬ್ಬಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಗುಬ್ಬಿ: ಪ್ರೊ ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ನೇತೃತ್ವದಲ್ಲಿ ಮಂಗಳವಾರ ನಡೆಸಲಾಯಿತು.

ಪ್ರಜಾವಾಣಿ · Karnataka

ತುಂಬೆ ಮೆಡಿಸಿಟಿಗೆ ವಿದೇಶಿ ವ್ಯವಹಾರ ಸಚಿವರ ಭೇಟಿ

ಮಂಗಳೂರು: ಯುಎಇಯ ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿ ಕ್ಯಾಂ‍ಪಸ್‌ಗೆ ಯುಎಇಯ ವಿದೇಶಿ ವ್ಯವಹಾರ ಸಚಿವ ಡಾ.ಥಾನಿ ಬಿನ್ ಅಹ್ಮದ್‌ ಅಲ್‌ ಜೆಯ್ಯೂದಿ ಈಚೆಗೆ ಭೇಟಿ ನೀಡಿದರು.

ಪ್ರಜಾವಾಣಿ · Karnataka

ಒಳಕಾಡು ಸರ್ಕಾರಿ ಶಾಲೆ ನೋಟ್‌ ಪುಸ್ತಕ ವಿತರಣಾ ಕಾರ್ಯಕ್ರಮ

ಉಡುಪಿ: ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನೋಟ್‌ ಪುಸ್ತಕ ವಿತರಣಾ ಕಾರ್ಯಕ್ರಮವು ಈಚೆಗೆ ನಡೆಯಿತು.

ಪ್ರಜಾವಾಣಿ · Karnataka

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆಗೆ ಆದ್ಯತೆ ಎಂದು ಲಯನ್ಸ್ ಕ್ಲಬ್ ಹೇಳಿದೆ

ರಟ್ಟೀಹಳ್ಳಿ: ‘ಪಟ್ಟಣದ ಲಯನ್ಸ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಸೇವೆಯನ್ನು ನಿರಂತರವಾಗಿ ನಡೆಸುತ್ತಿದೆ. ಕ್ಲಬ್‌ನ ಸೇವೆಗೆ ಸಾರ್ವಜನಿಕ ವಲಯ

ಪ್ರಜಾವಾಣಿ · Karnataka

ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ: ಪೂರ್ಣೇಶ್ ಮಲೆಬೈಲು

ಹೊಸನಗರ: ‘ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ಆಗಿವೆ. ಹೀಗಾಗಿ ಇಲ್ಲಿನ ‘ನನ್ನೂರು ನನ್ನ ಜವಾಬ್ದಾರಿ’ ಸಂಘಟನೆಯಿಂದ ಸತತ ಹತ್ತು ವರ್ಷಗಳಿಂದ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊ

ಪ್ರಜಾವಾಣಿ · Karnataka

ಕೂಡಲಸಂಗಮದಲ್ಲಿ ನಿವೃತ್ತ ಶಿಕ್ಷಕ ಸಂಗಪ್ಪ ಚೌಧರಿ ಗುರುವಂದನಾ ಸಮಾರಂಭದಲ್ಲಿ ಭಾಷಣ

ಕೂಡಲಸಂಗಮ: ‘ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಿಗೆ ಸಾರ್ಥಕಭಾವ ಮೂಡುವುದು’ ಎಂದು ನಿವೃತ್ತ ಶಿಕ್ಷಕ ಸಂಗಪ್ಪ ಚೌಧರಿ ಹೇಳಿದರು.

ಪ್ರಜಾವಾಣಿ · Karnataka

ರಸಗೊಬ್ಬರ ಮಾರಾಟಗಾರರಿಗೆ, ಸಂಜೀವಿನಿ ಒಕ್ಕೂಟಕ್ಕೆ ತಂತ್ರಾಂಶ ತರಬೇತಿ

ಕುಣಿಗಲ್: ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರು, ತಾಲ್ಲೂಕು ಸಂಜೀವಿನಿ ಒಕ್ಕೂಟದಡಿ ಕಾರ್ಯನಿರ್ವಹಿಸುತ್ತಿರುವ ಎಂಬಿಕೆ, ಕೃಷಿ ಸಖಿ ಹಾಗೂ ಪಶು ಸಖಿಯರಿಗೆ ಮೊಬೈಲ್ ತಂತ್ರಾಂಶದ ಕುರಿತು ತರಬೇತಿ ಕಾರ್

ಪ್ರಜಾವಾಣಿ · Karnataka

ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಕಾರು ಡಿಕ್ಕಿ; ಪಾದಚಾರಿ ಸಾವು

ಚಿಂತಾಮಣಿ: ಚಿಂತಾಮಣಿ–ಬೆಂಗಳೂರು ರಸ್ತೆಯ ಕೆಂದನಹಳ್ಳಿ ಗೇಟ್ ಬಳಿ ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ · Karnataka

ಕುರ್‌ಆನ್‌ ಅರ್ಥೈಸಿಕೊಳ್ಳುವ ಪಠ್ಯಕ್ರಮ ರೂಪುಗೊಳ್ಳಬೇಕು’

ಭಟ್ಕಳ: ಆಧುನಿಕ ಶಿಕ್ಷಣದ ಜೊತೆ ಕುರ್‌ಆನ್ ಕಂಠಪಾಠ ವಿಭಾಗವನ್ನು ಆರಂಭಿಸಿ ಕೇವಲ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಕುರ್‌ಆನ್ ಕಂಠಪಾಠ ಪೂರ್ಣಗೊಳಿಸುವ ಅವಕಾಶ ಕಲ್ಪಿಸಿರುವುದು ಮಹತ್ತರ ಸಾಧನೆ

ಪ್ರಜಾವಾಣಿ · Karnataka

ಕನಕಗಿರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘಕ್ಕೆ ಆಯ್ಕೆ

ಕನಕಗಿರಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಇಲ್ಲಿನ‌ ಪಿಯು ಕಾಲೇಜಿನಲ್ಲಿ ಸೋಮವಾರ ಉಪನ್ಯಾಸಕರ ಸಭೆ ನಡೆಯಿತು.

ಪ್ರಜಾವಾಣಿ · Karnataka

ಚಾಮರಾಜನಗರ ಸಾಯಿಬಾಬಾ ದೇವಸ್ಥಾನ ದ್ವಿತೀಯ ವಾರ್ಷಿಕೋತ್ಸವ

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಶಿರಡಿ ಸಾಯಿಬಾಬಾ ಹಾಗೂ ಧ್ಯಾನಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ದೇಗುಲದ ದ್ವಿತೀಯ ವಾರ್ಷಿಕೋತ್ಸವ ನಡೆಯಿತು.

ಪ್ರಜಾವಾಣಿ · Karnataka

ತರೀಕೆರೆಯಲ್ಲಿ ಶಿಕ್ಷಕರಿಗೆ ಸೂಕ್ಷ್ಮಾಣು ಬೋಧನಾ ಕಾರ್ಯಾಗಾರ ಆಯೋಜನೆ

ತರೀಕೆರೆ: ಪಟ್ಟಣದ ಶ್ರೀತುಂಗಭದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮಾಣು ಬೋಧನಾ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪ್ರಜಾವಾಣಿ · Karnataka

ನವಲಗುಂದದಲ್ಲಿ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆ

ನವಲಗುಂದ: ಶೈಕ್ಷಣಿಕ ಸಾಧನೆಯೊಂದಿಗೆ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಜಗದ್ಗುರು ಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ಕರೆ ನೀಡಿದರು

ಪ್ರಜಾವಾಣಿ · Karnataka

ಆರ್ಥಿಕ ಅನಾನುಕೂಲತೆಯಿಂದ ಯಾರೂ ಅವಕಾಶ ವಂಚಿತರಾಗಬಾರದು: ದಿನೇಶ್ ಕುಮಾರ್ ಜೋಷಿ

ಸಾಗರ: ‘ಪ್ರತಿಭೆ ಇದ್ದರೂ ಆರ್ಥಿಕ ಅನಾನುಕೂಲತೆಯ ಕಾರಣಕ್ಕೆ ಯಾವುದೇ ವಿದ್ಯಾರ್ಥಿ ಅವಕಾಶದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ’ ಎಂದು ಜೋಷಿ ಫೌಂಡೇಷನ್‌ನ ಸಂಸ್ಥಾಪಕ

ಪ್ರಜಾವಾಣಿ · Karnataka

ಒಪ್ಪತ್ತೇಶ್ವರ ಮಠಕ್ಕೆ ₹5 ಲಕ್ಷ ಅನುದಾನ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ಗುಳೇದಗುಡ್ಡ: ‘ಒಪ್ಪತ್ತೇಶ್ವರ ಶ್ರೀ ಅಧಿಕ ಮಾಸದ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉತ್ತಮ ಕಾರ್ಯ. ಮಠಕ್ಕೆ ₹5 ಲಕ್ಷ ಅನುದಾನ ನೀಡಲು ಕ್ರಮಕೈಗೊಳ್ಳಲಾಗಿದೆ. ಮಠಕ್ಕೆ ಸಂಪೂರ್

ಪ್ರಜಾವಾಣಿ · Karnataka

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ

ನ್ಯಾಮತಿ: ‘ಉತ್ತಮ ಶಿಕ್ಷಕರು ಇರುವ ಕಾರಣ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ರೇಣುಕಾ ವಿಶ್ವನಟೇಶ ಹೇಳಿದರು.

ಪ್ರಜಾವಾಣಿ · Karnataka

ಟೆಕ್ಸ್‌ಟೈಲ್‌ ಮ್ಯಾನುಫ್ಯಾಕ್ಚರರ್ಸ್‌ ಕೊ ಆಪರೇಟಿವ್ ಬ್ಯಾಂಕ್‌ 62ನೇ ವಾರ್ಷಿಕ ಸಭೆ

ದೊಡ್ಡಬಳ್ಳಾಪುರ: ಇಲ್ಲಿನ ಗಾಂಧಿನಗರದ ‘ಟೆಕ್ಸ್‌ಟೈಲ್‌ ಮ್ಯಾನುಫ್ಯಾಕ್ಚರರ್ಸ್‌ ಕೊ ಆಪರೇಟಿವ್’ ಬ್ಯಾಂಕ್‌ 62ನೇ ವಾರ್ಷಿಕ ಸದಸ್ಯರ ಸಭೆ ನಡೆಯಿತು.

ಪ್ರಜಾವಾಣಿ · Karnataka

ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ: ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ

ಸೈದಾಪುರ: ‘ಕನಕದಾಸರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದ್ದು, ವಿದ್ಯಾರ್ಥಿಗಳು ಅವರ ಸಾಹಿತ್ಯ, ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ವಿದ್ಯಾ ವರ್ಧಕ ಸಂಘ

ಪ್ರಜಾವಾಣಿ · Karnataka

ಶಿಗ್ಗಾವಿಯಲ್ಲಿ ಮಹಾರಾಣಾ ಪ್ರತಾಪ್‌ ಸಿಂಹ ಆದರ್ಶ ಪಾಲಿಸಲು ಕರೆ

ಶಿಗ್ಗಾವಿ: ಮಹಾರಾಣಾ ಪ್ರತಾಪ್‌ ಸಿಂಹ ಅವರ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು ಎಂದು ಪುರಸಭೆ ಸದಸ್ಯ ರಾಜೇಂದ್ರ ಟೊಪಣ್ಣವರ ಹೇಳಿದರು.

ಪ್ರಜಾವಾಣಿ · Karnataka

ಭದ್ರಾವತಿ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಶಕುಂತಲಾ ಪ್ರದೀಪ್ ಅಧ್ಯಕ್ಷೆಯಾಗಿ ನೇಮಕ

ಭದ್ರಾವತಿ: ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷೆಯಾಗಿ ಶಕುಂತಲಾ ಪ್ರದೀಪ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಕುಮಾರಿ ಮಂಜುನಾಥ್ ಹಾಗೂ ಅನುಸೂಯ ಗಾಯಕ್ವಾಡ್ ಅವರನ್ನು ನೇಮಿಸಲಾಗಿದ

ಪ್ರಜಾವಾಣಿ · Karnataka

ಇಂಗನಕಲ್ ಗ್ರಾಮದಲ್ಲಿ ಗ್ರಂಥಾಲಯ ಉಪ ಕೇಂದ್ರ ಉದ್ಘಾಟನೆ

ಚಿತ್ತಾಪುರ: ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ ಅದು ಜ್ಞಾನದ ದೇಗುಲ. ಗ್ರಂಥಾಲಯದಲ್ಲಿರುವ ಪುಸ್ತಕಗಳು ನಮ್ಮ ಚಿಂತನೆಗೆ, ವಿಚಾರಿಗಳಿಗೆ ಹೊಸ ದಿಕ್ಕು ನೀಡುತ್ತವೆ ಎಂದು ಭಾರತೀಯ ದಲಿತ ಪ್

ಪ್ರಜಾವಾಣಿ · Karnataka

ಎಲೆಕ್ಟ್ರಿಷಿಯನ್‌ಗಳ ಕೆಲಸ ತುಂಬಾ ಅಪಾಯಕಾರಿ, ಜಾಗೃತರಾಗಿರಬೇಕು

ಸಿದ್ದಾಪುರ: ‘ಬೆಳಕು ನೀಡುವ ಎಲೆಕ್ಟ್ರಿಷಿಯನ್‌ಗಳ ಕೆಲಸ ತುಂಬಾ ಅಪಾಯಕಾರಿ. ಕೆಲಸ ಮಾಡುವ ವೇಳೆ ಹೆಚ್ಚು ಜಾಗೃತರಾಗಿರಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಪ್ರಜಾವಾಣಿ · Karnataka

ಮೂರ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಗ್ ವಿತರಣೆ

ನಾಪೋಕ್ಲು: ಮೂರ್ನಾಡು ಪ್ರೌಢಶಾಲೆಯ 1993-1995ನೇ ಸಾಲಿನ ಹಳೆ ವಿದ್ಯಾರ್ಥಿಗಳ ಪ್ರಕೃತಿ ರಶ್ಮಿ ವಿದ್ಯಾರ್ಥಿ ಬಳಗದಿಂದ ಮೂರ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾ

ಪ್ರಜಾವಾಣಿ · Karnataka

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು

ಬೆಂಗಳೂರು: ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ.ರಾಜೇಂದ್ರ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಸುರೇಶ್‌ ಕುಮಾರ್ಅವರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಿಗೆ ಸಂಬಂಧಿಸಿದ ಸ

ಪ್ರಜಾವಾಣಿ · Karnataka

ಹೂವಿನಹಡಗಲಿಯಲ್ಲಿ 422 ಗಿಡ ನೆಟ್ಟು ಸಂರಕ್ಷಿಸಿದ ನಿಲ್ದಾಣಾಧಿಕಾರಿಗಳಿಗೆ ಸನ್ಮಾನ

ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಕ್ಷೇತ್ರದ ಬಸ್ ನಿಲ್ದಾಣ ಆವರಣದಲ್ಲಿ 422 ಗಿಡಗಳನ್ನು ನೆಟ್ಟು ಸಂರಕ್ಷಿಸಿರುವ ನಿಲ್ದಾಣಾಧಿಕಾರಿಗಳಾದ ನೀಲಪ್ಪ ಮತ್ತು ಬಸವರಾಜ ಅವರನ್ನು ವಿಜಯನಗರ ಸಾರಿಗೆ ವಿಭಾಗ

ಪ್ರಜಾವಾಣಿ · Karnataka

'ಸ್ವಾತ್ರಂತ್ರ್ಯದ ಓಟ' ನಾಟಕ ಪ್ರದರ್ಶನ ಮಂಡ್ಯ ಕಲಾಮಂದಿರದಲ್ಲಿ

ಮಂಡ್ಯ: ರಂಗಾಯಣ ಶಿವಮೊಗ್ಗ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಜೂ.18 ರಂದು ಸಂಜೆ 6 ಗಂಟೆಗೆ ಬೋಳುವಾರು ಮೊಹಮ್ಮದ್ ಕುಂಞ ಅವರ ಕಾದಂಬರಿ ಆಧಾರಿತ ‘ಸ್ವಾತ್ರಂತ್ರ್ಯದ ಓಟ’ ನಾಟಕ ಪ್ರದರ್ಶನವು

ಪ್ರಜಾವಾಣಿ · Karnataka

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ: ಬಿ.ಆರ್.ರಾಯನಗೌಡ್ರ

ನರಗುಂದ: ಸರ್ಕಾರಿ ಶಾಲೆಯಲ್ಲಿ ಕಲಿ ಯುವ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ವನ್ನು ಶಿಕ್ಷಕರು ನೀಡಿದರೆ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂದು ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ

ಪ್ರಜಾವಾಣಿ · Karnataka

ಪ್ರಾಕೃತಿಕ ಸಮತೋಲನಕ್ಕೆ ಗಿಡ ಮರಗಳ ಪೋಷಣೆ ಅಗತ್ಯ: ಹರಳಯ್ಯ ಶ್ರೀ

ಹಿರಿಯೂರು: ಗಿಡ ಮರಗಳನ್ನು ಮಕ್ಕಳಂತೆ ನೋಡಿಕೊಂಡರೆ ಪ್ರಾಕೃತಿಕ ಸಮತೋಲನ ಸಾಧ್ಯ. ಪರಿಸರ ಉತ್ತಮವಾಗಿದ್ದರೆ ಜೀವರಾಶಿಗಳು ಆರೋಗ್ಯದಿಂದಿರಲು ಸಾಧ್ಯ ಎಂದು ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ · Karnataka

ಪಠ್ಯೇತರ ವಿಷಯಗಳೊಂದಿಗೆ ಶಿಕ್ಷಣದಲ್ಲಿ ಪರಿಪೂರ್ಣತೆ ಸಾಧ್ಯ - ಮನಸುಳಿ ಮೋಹನ್

ತರೀಕೆರೆ: ‘ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ವಿಷಯಗಳ ಜೊತೆ ಪಠ್ಯೇತರ ವಿಷಯಗಳು, ನೈತಿಕ ಶಿಕ್ಷಣ, ಶರಣರು, ಸಂತರ, ದಾರ್ಶನಿಕರ ಮೌಲ್ಯಗಳನ್ನು ಕಲಿಸಿದಾಗ ಶಿಕ್ಷಣದಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ’

ಪ್ರಜಾವಾಣಿ · Karnataka

ತುಮಕೂರ್ಲಹಳ್ಳಿಯಲ್ಲಿ ಮನೆಗೆ ನುಗ್ಗಿ ನಗದು, ಆಭರಣ ಕಳವು

ಮೊಳಕಾಲ್ಮುರು: ತಾಲ್ಲೂಕಿನ ತುಮಕೂರ್ಲಹಳ್ಳಿಯಲ್ಲಿ ಭಾನುವಾರ ತಡರಾತ್ರಿ ಯಾರೂ ಇಲ್ಲದ ವೇಳೆ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ನಗದು, ಆಭರಣ ಕಳವು ಮಾಡಿದ್ದಾರೆ.

ಪ್ರಜಾವಾಣಿ · Karnataka

ಯುವ ಪರಿಷತ್‌ನಿಂದ ಯುವ ನಾಯಕತ್ವ ರೂಪಿಸಲು ಮಳವಳ್ಳಿಯಲ್ಲಿ ಕಾರ್ಯಕ್ರಮ

ಮಳವಳ್ಳಿ: ಯುವ ನಾಯಕತ್ವ ರೂಪಿಸಿ ಯುವಕರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಯುವ ಪರಿಷತ್ ಕೆಲಸ ಮಾಡುತ್ತಿದೆ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಪರಮೇಶ್ ತಿಳಿಸಿದರು.

ಪ್ರಜಾವಾಣಿ · Karnataka

ಸಹಕಾರ ತರಬೇತಿ ಸಂಸ್ಥೆ ಪ್ರವೇಶಕ್ಕೆ ಅರ್ಜಿ, ಮಾಸಿಕ ಶಿಷ್ಯವೇತನ ಲಭ್ಯ

ತುಮಕೂರು: ಸಹಕಾರ ತರಬೇತಿ ಸಂಸ್ಥೆಯು ಜುಲೈ 1ರಿಂದ 6 ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಪ್ರಾರಂಭಿಸಲಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು.

ಪ್ರಜಾವಾಣಿ · Karnataka

ಕಾರಟಗಿಯಲ್ಲಿ ಉಚಿತ ಯೋಗ ಶಿಬಿರ 3ನೇ ದಿನಕ್ಕೆ, ಆರೋಗ್ಯದ ಮಹತ್ವ

ಕಾರಟಗಿ: ಪತಂಜಲಿ ಯೋಗಪೀಠ ಹರಿದ್ವಾರ ಇವರ ಮಾರ್ಗದರ್ಶನದಲ್ಲಿ ತಾಲ್ಲೂಕು ಪತಂಜಲಿ ಯೋಗ ಸಮಿತಿ 12ನೇ ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ 7 ದಿನಗಳ ವಿಶೇಷ ಉಚಿತ ಯೋಗ ಶಿಬಿರವನ್ನು ಪಟ್ಟಣದ ಕರ್ನಾಟ

ಪ್ರಜಾವಾಣಿ · Karnataka

ಚನ್ನಗಿರಿ ಪಟ್ಟಣದಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ವ್ಯತ್ಯಯ

ಚನ್ನಗಿರಿ: ಪಟ್ಟಣದ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ಜೂನ್‌ 16ರಂದು ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರ

ಪ್ರಜಾವಾಣಿ · Karnataka

ಚಿತ್ತಾಪುರದಲ್ಲಿ ರೈತರಿಗೆ ತೊಗರಿ ಬೀಜದ ಕಿಟ್‌ಗಳ ವಿತರಣೆ

ಚಿತ್ತಾಪುರ: ಕೃಷಿ ಇಲಾಖೆಯಿಂದ ತಾಲ್ಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಸೋಮವಾರ ತೊಗರಿ ಬಿತ್ತನೆ ಬೀಜಗಳ ಮಿನಿಕಿಟ್ ಉಚಿತ ವಿತರಣೆ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ · Karnataka

ಹುಬ್ಬಳ್ಳಿ ಶಾಲಾ ಚಾವಣಿ ಗಾಳಿಗೆ ಹಾರಿದ ಘಟನೆ

ಹುಬ್ಬಳ್ಳಿ: ತಾಲ್ಲೂಕಿನ ಬಂಡಿವಾಡ ಗ್ರಾಮದಲ್ಲಿ ಸೋಮವಾರ ಸಂಜೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಚಾವಣಿಗಳು ಹಾರಿ ಹೋಗಿವೆ. ಮಂಗಳವಾರ ಶಿಕ್ಷಣ ಇಲಾಖೆ ಮತ್ತು

ಪ್ರಜಾವಾಣಿ · Karnataka

ಮಣಿಪಾಲದಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಾಳೆ

ಉಡುಪಿ: ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ ಸಲ್ಯೂಷನ್ಸ್ ಲಿಮಿಟೆಡ್‌ನಲ್ಲಿ ಇದೇ 18ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದ

ಪ್ರಜಾವಾಣಿ · Karnataka

ಕರ್ನಾಟಕ ಮೇದಾರ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಆಹ್ವಾನ

ಹುನಗುಂದ: 2026–27ನೇ ಸಾಲಿಗೆ ಕರ್ನಾಟಕ ಮೇದಾರ ಅಲೆಮಾರಿ ಅಭಿವೃದ್ಧಿ ನಿಗಮದ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅ

ಪ್ರಜಾವಾಣಿ · Karnataka

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಕಾರವಾರ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಉಪ್ಪು ನೀರಿನ ಪ್ರದೇಶದಲ್ಲಿ ಬಯೋಪ್ಲಾಕ್ ಕೊಳಗಳ ನಿರ್ಮಾಣ, ಮಂಜುಗಡ್ಡೆ ಸ್ಥಾವರ ನವೀಕರಣಕ್ಕೆ

ಪ್ರಜಾವಾಣಿ · Karnataka

ಕಮಲಾಪುರದಲ್ಲಿ ತಾಲ್ಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ ಆಯೋಜನೆ

ಕಮಲಾಪುರ: ಪಟ್ಟಣದ ಗುರುಶಾಂತಪ್ಪ ಮಾಲಿಪಾಟೀಲ ಕ್ರೀಡಾಂಗಣದಲ್ಲಿ ಜೂ.21 ರಂದು ಬೆಳಿಗ್ಗೆ 7ಕ್ಕೆ ತಾಲ್ಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ ಆಯೋಜಿಸಲಾಗಿದೆ ಎಂದು ಪ್ರಕೃತಿ ಯೋಗ ತರಬೇತಿ ಟ್ರಸ್ಟ್ ಉಪ

ಪ್ರಜಾವಾಣಿ · Karnataka

ಕಾಸರಗೋಡು ಸಮುದ್ರದಲ್ಲಿ ನೀರು ಪಾಲಾಗಿದ್ದ ಇಬ್ಬರ ಶವ ಪತ್ತೆ

ಕಾಸರಗೋಡು: ಪಳ್ಳಿಕ್ಕರೆ ರೆಡ್ ಮಾನ್ ಬೀಚ್‌ನಲ್ಲಿ ಸಮುದ್ರಕ್ಕಿಳಿದ ವೇಳೆ ನೀರು ಪಾಲಾಗಿದ್ದ ಚೆಂಗನಾಶೇರಿ ಪಾತಮುಟ್ಟಂ ನಿವಾಸಿ ಅಪ್ಪು ಟಿ. ಅಬ್ರಾಹಂ (20) ಮತ್ತು ಚಿರಂಚಿರ ಪತ್ತಾನ್‌ತರ ನಿವಾಸಿ ಅ

ಪ್ರಜಾವಾಣಿ · Karnataka

ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ ನೇರ ಸಂದರ್ಶನ ಜೂನ್ 19 ರಂದು

ಬಳ್ಳಾರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ ಕಂಪನಿ ಜಂಟಿ ಆಶ್ರಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಜೂನ್ 19 ರಂದು ಬೆಳಿಗ್ಗೆ 10 ರಿಂದ ಮಧ್